ಬಿಎಸ್ಪಿ ಕಚೇರಿಯಲ್ಲಿ ನಾರಾಯಣ ಗುರು ಪುಣ್ಯಸ್ಮರಣೆ

0
9

ಕಲಬುರಗಿ: ಬಹುಜನ ಸಮಾಜದ ಮಹಾಪುರು?ರಾದ ಕೇರಳದ ನಾರಾಯಣ ಗುರು ಅವರ ಪುಣ್ಯಸ್ಮರಣೆ ನಿಮಿತ್ಯವಾಗಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಚರಿಸಲು ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ  ಎಲ್.ಅರ್.ಭೋಸ್ಲೆ ರಾಜ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಉಸ್ತುವಾರಿಗಳು ಕೆ ಪ್ರಕಾಶ್ ಜಿಲ್ಲಾ ಸಂಯೋಜಕರು,ಜೈ ಭೀಮ್ ಡಿ ಸಿಂಧೆ ಜಿಲ್ಲಾ ಸಂಯೋಜಕರು ,ಮೈಲಾರಿ ಶೆಳ್ಳಗಿ ಜಿಲ್ಲಾ ಸಂಯೋಜಕರು ಮತ್ತು ಸಭೆಯ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಗೋರಖನಾಥ ಎಸ್ ದೊಡ್ಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ,ಶೇಖ್ ಹಮೀದ್ ನಗರ ಘಟಕ ಅಧ್ಯಕ್ಷ ರು ,ರಾವುಲ್ ಬಿವಿಎಫ್ ಸಂಯೋಜಕರು ,ಅನಿಲ್ ಟೆಂಗಳಿ ಆನಂದ್ ಸಿನ್ನೂರ, ವಿನೋದ್ ಮಾಡಬೂಳ , ಉಮೇಶ್   ಸಿನ್ನೂರ ,ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here