ಬಿಜೆಪಿ ಉತರ ಮಂಡಲದಿಂದ ಪಂಡಿತ ದೀನದಯಾಳ ಉಪಾಧ್ಯಾಯ ಜಯಂತಿ ಆಚರಣೆ

0
57

ಕಲಬುರಗಿ : ಆಳಂದ ರಸ್ತೆಯ ವಿಜಯನಗರ ಕಾಲೊನಿಯಲ್ಲಿ ಉತ್ತರ ಮಂಡಲದ ವತಿಯಿಂದ ಪಂಡಿತ ದೀನದಯಾಳ ಉಪಾಧ್ಯಾಯರ ಜಯಂತಿಯನ್ನು ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ಹಾಗೂ ಬಿಜೆಪಿ ಉತರ ಮಂಡಲ ಅಧ್ಯಕ್ಷ ಅಶೋಕ ಮಾನಕರ ಅವರ ನೇತೃತ್ವದಲ್ಲಿ ಆಚರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ. ಜಯ ಸಿಂಗ್, ಮಹಾನಗರ ಪಾಲಿಕೆಯ ಸದಸ್ಯ ಸಚಿನ್ ಕಡಗಂಚಿ,  ಸಂಚಾಲಕ ಅಂಬಾದಾಸ ಕುಲಕರ್ಣಿ, ಅವಿನಾಶ ಕುಲಕಣಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಪಾಟೀಲ, ಶರಣು ಮಡಿವಾಳ, ಸಾಯಬ ಗೌಡಾ, ಮಲ್ಲು ಓಕಳಿ, ರಾಚಣ್ಣ ಘಟ್ಟಬ್ಯಾಳಿ, ವಿಜಕುಮಾರ ಬಂಗಾರಿ, ಗಂಗಾಧರ ಬಿಲಗುಂದಿ, ರಾಜೇಶ್ವರಿ ಮೈತ್ರೆ, ಯೋಗೆಶ ಪಾಟೀಲ, ವಿನೋದ ಸಂಕಣಿ, ವಿಜಯಕುಮಾರ ಮುನ್ನಳ್ಳಿ, ಶಾಂತು ಖೇಮಜಿ, ಡಿ.ಎನ್. ಜೋಶಿ ಹಾಗೂ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here