ರೇವಣಸಿದ್ಧ ಬಡಾ, ಶಿವಕುಮಾರ್ ಬೋಲಾಶೆಟ್ಟಿಗೆ ಸನ್ಮಾನ

0
13

ಕಲಬುರಗಿ: ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ 2020-2021ನೇ  ಸಾಲಿನಲ್ಲಿ ಅತಿಹೆಚ್ಚುಬಾರಿ ರಕ್ತದಾನ ಮಾಡಿದ ರೇವಣಸಿದ್ಧ ಬಡಾ, ಶಿವಕುಮಾರ್ ಬೋಲಾಶೆಟ್ಟಿ, ಹಿತೈಶಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೂಸೈಟಿ ಹಾಗೂ ಜಿಲ್ಲಾ  ಏಡ್ಸ್ ನಿಯಂತ್ರ ಘಟಕದಿಂದ ಇಂದು ಪೊಲೀಸ್ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲರಾದ ಐಪಿಎಸ್ ಎಡಾ ಮಾರ್ಟೀನ್ ಮ್ಯಾನಬರ್ಗ್ ಮತ್ತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ. ದಿಲೀಷ್ ಶಶಿ ಅವರು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here