ನ್ಯಾ.ಸದಾಶಿವ ಅಯೋಗದ ವರದಿ ತಿರಸ್ಕಾರಕ್ಕೆ ಗೋರ ಸೇನಾ ಪ್ರತಿಭಟನೆ

0
8

ಕಲಬುರಗಿ: ದಲಿತರ ಐಕ್ಯತೆಗೆ ಧಕ್ಕೆ ತರುವ ಹಾಗೂ ಏಕಪಕ್ಷಿಯವಾಗಿರುವ ನ್ಯಾ.ಸದಾಶಿವ ಅಯೋಗದ ವರದಿಯನ್ನು ತಿರಸ್ಕರಿಸಲು ಆಗ್ರಹಿಸಿ ಗೋರ ಸೇನಾ ಸಂಘಟನೆ ನೆತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಎಐಬಿಎಸ್‌ಎಸ್ ಅಧ್ಯಕ್ಷ ರಾಮಚಂದ್ರ ಜಾಧವ, ಗೋರ ಸೇನಾ ಸಂಘಟಯ ಜಿಲ್ಲಾಧ್ಯಕ್ಷ ರವಿ ಕಾರಭಾರಿ, ನಗರ ಅಧ್ಯಕ್ಷ  ಶ್ರೀಧರ (ರಾಜು) ಚವ್ಹಾಣ,  ವಿನೋದ ರಾಠೋಡ, ಬಿಬಿ ನಾಯಕ, ಲತಾ ರವಿರಾಠೋಡ, ಈಶ್ವರ ರಾಠೋಡ, ಡಾ.ಸಂತೋಷ ರಾಠೋಡ, ಗುರುರಾಜ ರಾಠೋಡ, ಉಮೇಶ ಚವ್ಹಾಣ, ಶಿವರಾಜ ರಾಠೋಡ, ಸೈನಿಕ ರಾಠೋಡ, ಶ್ರೀವಾಸ ನಾಯಕ, ಸುಭಾಷ ಜಾಧವ ಹಾಗೂ ಶರಣಸಿರಸಗಿ ತಾಂಡಾ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here