ದಲಿತ ಸಂಘರ್ಷ ಸಮಿತಿ ಧರಣಿ ಸತ್ಯಾಗ್ರಹ

0
11

ಕಲಬುರಗಿ: ಹೊಸ ಶಿಕ್ಷಣ ನೀತಿ-೨೦೨೦ ಜಾರಿ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು.

ಅರ್ಜುನ ಭದ್ರೆ, ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ ಬಡದಾಳ, ಶಿವಕುಮಾರ ಕೊರಳ್ಳಿ, ಸೂರ್ಯಕಾಂತ ಆಜಾದಪೂರ, ಕಪಿಲ ಸಿಂಗೆ, ಮಹೇಶ ಕೊಕಿಲೆ, ರಾಜು ಅರಕೇರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here