ಸ್ಮಶಾನದಲ್ಲಿ ವಿವಾಹ ವಾರ್ಷಿಕೋತ್ಸ ಆಚರಿಸಿ ಮೌಢ್ಯ ಮೀರಿದ ದಂಪತಿಗಳು

0
144

ಬದುಕಿನಲ್ಲಿ ಮೌಢ್ಯ ಮೀರಿದ ನಡೆ ನಮ್ಮದಾಗಲಿ…!

ಕಲಬುರಗಿ: ಸ್ಮಶಾನ ಅಂದಾಕ್ಷಣ ಮಾರುದ್ದ ಹೋಗುವ ಜನರ ಮಧ್ಯದಲ್ಲಿ, ಕಲಬುರಗಿಯ ವೈಚಾರಿಕತೆಯ ಕುಟುಂಬದ ಪವನಕುಮಾರ ವಳಕೇರಿ ಮತ್ತು ಅನೀತಾ ಪವನಕುಮಾರ ವಳಕೇರಿ ಅವರು ಇಂದು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸ್ಮಶಾನದಲ್ಲಿಯೇ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವುದರ ಜೊತೆಗೆ 101 ಸಸಿಗಳನ್ನು ನೆಡಲಾಯಿತು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಬಸವ ಸೇವಕರಾದ ಪ್ರಭುಲಿಂಗ ಮಹಾಗಾಂವಕರ್, ಬಸವರಾಜ ಮೊರಬದ, ಶಿವಾನಂದ ಮಠಪತಿ, ಜಿಪಂ ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಿ, ಪರಿಸರವಾದಿ ರವೀಂದ್ರ ಪಾಟೀಲ ಸೇರಿ ಅನೇಕ ಚಿಂತಕರು ಅವರಿಗೆ ಶುಭ ಗೌರವಿಸಲಾಯಿತು…

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here