51ನೇ ವರ್ಷನ ತೆರೆದ ಬಾವಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ ಭೂಮಿ ಪೂಜೆ

0
12

ಕಲಬುರಗಿ: ನಗರದ ವಾರ್ಡ್ ನಂ ೫೧ರ  ಎನ್.ಜಿ.ಒ.ಕಾಲೋನಿಯಲ್ಲಿ ತೆರೆದ ಬಾವಿ ಅಭಿವೃದ್ಧಿ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಭೂಮಿ ಪೂಜೆ ನೆರವೇರಿಸಿದರು.

ಮಹಾನಗರ ಪಾಲಿಕೆ ಸದಸ್ಯ ರಾಜು ದೇವದುರ್ಗ, ಕೃಷ್ಣ ಜೋಶಿ, ರಾಮಚಂದ್ರ ಜಾಧವ, ಅರವಿಂದ ನವಲಿ, ರವಿ ಕೊನೆಕ, ಸುಂದರ ಕುಲಕರ್ಣಿ, ಮಹೇಶ ಹರವಾಳ,  ಎಂ ಬಿ ಶಾಸ್ತ್ರಿ, ಚಂದ್ರಕಾಂತ ದೇಶಮುಖ, ವಿ ಸಿ ಬೂಮನಾಳಕರ, ಮಹೇಶ್ಚಂದ್ರ ಪಾಟೀಲ, ಹನುಮಂತ ಪಾಟೀಲ, ಕುಪೇಂದ್ರ ಶಾಹಾಪೂರ ಹಾಗೂ ಬಡಾವಣೆಯ ಮುಖಂಡರು ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here