ರಾಜಕಾಲುವೆ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ ಚಾಲನೆ 

0
5

ಕಲಬುರಗಿ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ೪.ಕೋಟಿ  ರೂ ವೆಚ್ಚದ ನಗರದ ವಾರ್ಡ್ ೫೫ರ ಹೈಕೋರ್ಟ್ ರಿಂಗ್ ರಸ್ತೆಯಿಂದ ಚಿಮ್ಮಲಗಿ ಕಾಲೋನಿ ಮೂಲಕ ಹಾದು ಹೋಗುವ ರಾಜಕಾಲುವೆ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ  ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ  ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಅರ್ಚನಾ ಬಸವರಾಜ ಪಾಟೀಲ ಬಿರಾಳ, ಎಸ್‌ಇ ಅಧಿಕ್ಷಕ ಅಭಿಯಂತರಾದ ಆರ್.ಪಿ ಜಾಧವ, ಕಾರ್ಯನಿರವಾಹಕ ಅಭಿಯಂತರಾದ ಶಿವಾನಂದ ಪಾಟೀಲ, ಜೆಇ ಸುಧಿರ ಮೇತ್ರಿ, ಕಾಲೋನಿಯ ಮುಖಂಡರಾದ ಎಸ್.ಹಿರೇಮಠ, ಬಸವರಾಜ ಪಾಟೀಲ ಬಿರಾಳ, ಅವಿನಾಶ ಕುಲಕರ್ಣಿ, ಸುರೇಶ ಕೋಳಕೂರ, ದೆವಿಂದ್ರ ನಂದಿಕೂರ, ಗುರುರಾಜ ಭರತನೂರ, ಜ್ಯೋತಿ ಪಾಟೀಲ, ಮೋನಿಕಾ ಪಂಚಾಳ ಗುತ್ತಗೇದಾರರಾದ ಎಸ್.ವೈ ಪಾಟೀಲ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here