ಮುಕಾಪೂರ ಹನುಮಾನ ದೇವಸ್ಥಾನದಲ್ಲಿ ಪಲ್ಲಕಿ ಉತ್ಸವ

0
12

ಕಲಬುರಗಿ: ನಗರದ ವಾರ್ಡ್ ನಂ ೫೨ರ ಸಂತೋಷ ಕಾಲೋನಿಯಲ್ಲಿ ಮುಕಾಪೂರ ಹನುಮಾನ ದೇವಸ್ಥಾನದಲ್ಲಿ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ  ಧರ್ಮರಾಜ ಬಿ ಹೇರೂರ ನೇತೃತ್ವದಲ್ಲಿ  ಪಲ್ಲಕಿ ಉತ್ಸವ ಜರುಗಿತು.

ಅರ್ಚಕರಾದ ಸುಗಯ್ಯಾಸ್ವಾಮಿ, ರಾಜು ನವಲದಿ, ಬಸವರಾಜ ಕುನಿ, ಸಂತೋಷ ಜಾಧವ, ಭೀಮಾಶಂಕರ ಹಾಲವಿ, ಅಶೋಖ ಗುತ್ತೇದಾರ, ನಾಗರಾಜ ಕೋರಳ್ಳಿ, ಧನರಾಜ ಪೂಜಾರಿ, ದಂಡಪ್ಪ ಗೌಡ, ಸಂಪತ ಗೌಡ, ಮಲ್ಲಿಕಾರ್ಜುನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here