ಸುರಕ್ಷಿತ ಸಮತೋಲನ ಆಹಾರ ಇಂದಿನ ಅಗತ್ಯ: ಎಸ್.ಡಿ. ಕಲ್ಯಾಣಶೆಟ್ಟಿ

0
29

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ ಕಲಾಬುರಗಿ, ಬಿಎಫಐಎಲ್ ಮೈರಡಾ ಸಂಯೋಗದಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಕಮಲಾಪುರ ಮೈರಡಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉಧ್ಘಾಟನ ಮೈರಾಡ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿಗಳಾದ ಎಸ್.ಡಿ. ಕಲ್ಯಾಣಶೆಟ್ಟಿ ಮಾತನಾಡಿ ಬೇಡಿಕೆತಕ್ಕಂತೆ ಆಹಾರ ಉತ್ಪಾದನೆಯಾಗುತ್ತಿದ್ದರು ಪೊಷ್ಟಿಕ ಸಂತೋಲನ ಆಹಾರ ಪಟ್ಟಣ, ನಗರ, ಹಳ್ಳಿ ವ್ಯಾಪ್ತಿಯಲ್ಲಿ ಕುಸಿಯತ್ತಿದ್ದು ಪೊಷ್ಟಿಕ ಆಹಾರ ಉತ್ಪಾದನೆ ಇಂದಿನ ಅಗತ್ಯ ಎಂದು ತಿಳಿಸಿದರು.

Contact Your\'s Advertisement; 9902492681

ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಜ್ಘಾನಿಗಳಾದ ಡಾ// ವಾಸುದೇವ ನಾಯಕ ಮಾತನಾಡಿ ತರಕಾರಿ , ದಾನ್ಯಗಳು, ಹಣ್ಣುಗಳು, ಅಕ್ಕಿ, ಗೋಧಿ, ಹಸಿರು, ಸೊಪ್ಪುಗಳು ಸಮತೋಲನವಾಗಿ ಸೇವಿಸಬೇಕು ಕಲುಷಿತ ಆಹಾರ ದೆಹಕ್ಕೆ ಮಾರಕ, ದಿನ ಪ್ರತಿ ಸಣ್ಣ ಮಕ್ಕಳಿಂದ ಹಿರಿಂiiರವರೆಗೂ ವಿವಿದ ಕಾಯಿಲೆಗಳು ಭಾವಿಸುತ್ತಿದ್ದು ದೇಹದ ಸಮತೋಲನಕ್ಕೆ ನೀರು ಮತ್ತು ಆಹಾರ ಅತ್ಯಗತ್ಯ ಎಂದರು.

ಕೃಷಿ ವಿಜ್ಞಾನ ಕೇಂzದ  ಸಸ್ಯ ರೋಗ ತಜ್ಞಾ ವಿಜ್ಞಾನಿಗಳಾದ ಡಾ//ಜಹೀರ ಅಹಮದ ಮಾತನಾಡಿ ಬದಲಾಗುತ್ತಿರುವ ಹವಮಾನ ಸಾಂಕ್ರಮಿಕಾ ರೋಗಗಳಿಂದ ಪ್ರಸ್ತುತ ಜನ ಬಳಲುತಿದ್ದು, ಕೃಷಿ ಜಮೀನುಗಳಿಗೆ ಅತಿಯಾದ  ತೇವಾಂಶದಿಂದ ಬೇರು ವ್ಯಾಪ್ತಿಯ ಪೊಷಕಾಂಶ ಕಡಿಮೆಯಾಗಿ ಸತ್ವಯತ ಆಹಾರ ಕಡಿಮೆಯಾಗುತ್ತಿದೆ, ಜಮೀನು ಸಮತಟಾಗಿ ಬೇಸಿಗೆ ಕಾಲದಲ್ಲಿ ನಿರ್ವಹಣೆ ಮಾಡಬೆಕು. ಭೂಮಿಗೆ ಸಾವಯವಯುಕ್ತ ಸಮಾಗ್ರ ಪೋಷಿಕಾಂಶ ಬಳಸಿದಲ್ಲಿ ಸತ್ವ್ತಯುತ ಆಹಾರ ಗಿಡಗಳಲ್ಲಿ ರಚನೆಯಾಗಿ ಮಾನವ ದೇಹಕ್ಕೆ ಉತ್ತಮ ಆಹಾರ ಸಿಗಲಿದೆ ಎಂದರು.

ಮೈರಾಡ ಅಧಿಕಾರಿಗಳಾದ ಶ್ರೀ,ಶರಣು ಸ್ವಾಗತಿಸಿದರು ಕಲಬುರಗಿ ಭಾಗದ ಪಟಣ್ಣ, ನಂದುರ (ಕೆ), ಭಂಕೂರ, ತರನಳ್ಳಿ, ಕಟ್ಟಿಸಾಂಗಾವಿ, ಪರತಾಬಾದ ದಿಂದಾ ೧೦೦ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here