ಅಂಗವಿಕಲರ ತ್ರಿಚಕ್ರ ವಾಹನ ದಾಖಲಾತಿ ಪತ್ರ ವಿತರಣೆ

0
10

ಕಲಬುರಗಿ; ಜಿಲ್ಲಾ ಪಂಚಾಯತ ಅನುದಾನದಲ್ಲಿ ಜಿ.ಪಂ. ಸಮಾಜಿಕ ನ್ಯಾಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ದಿಲಿಪ ಆರ್. ಪಾಟೀಲ ಅವರು ಪರಹತಾಬಾದ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಾಗರಗುಂಡಗಿ ಗ್ರಾಮದ ನಿವಾಸಿ ಮಲ್ಲಮ್ಮ ಲಕ್ಷ್ಮಣ ಹಬಸಿ ಅವರಿಗೆ ಅಂಗವಿಕಲರ ತ್ರಿಚಕ್ರ ವಾಹನ ಹಾಗೂ ದಾಖಲಾತಿ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಡಾ.ಬಾಬುರಾವ ಪೂಜಾರಿ, ಮಲ್ಲಿಕಾರ್ಜುನ ಖನ್ನಾ, ಅಮೃತ ಕೋಬಾಳ, ಜ್ಯೋತಿ ಎಂ.ಮರಗೋಳ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here