ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

0
51

ವಾಡಿ: ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕಾಶೀನಾಥ ಹಿಂದಿನಕೇರಿ (ಅಧ್ಯಕ್ಷ), ದಯಾನಂದ ಖಜೂರಿ (ಪ್ರಧಾನ ಕಾರ್ಯದರ್ಶಿ), ಸಿದ್ದಯ್ಯಶಾಸ್ತ್ರೀ ನಂದೂರಮಠ ಹಾಗೂ ದೇವಿಂದ್ರ ಕರದಳ್ಳಿ (ಉಪಧ್ಯಕ್ಷರು), ಶ್ರೀಶರಣ ಹೊಸಮನಿ (ಸಂಘಟನಾ ಕಾರ್ಯದರ್ಶಿ), ಮಲ್ಲಿಕಪಾಶಾ ಮೌಜನ್ (ಸಹ ಕಾರ್ಯದರ್ಶಿ), ರವಿಕುಮಾರ ಕೋಳಕೂರ (ಖಜಾಂಚಿ). ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದರಾಜ ಮಲಕಂಡಿ, ಚಂದ್ರು ಕರಣಿಕ, ಶ್ರವಣಕುಮಾರ ಮೊಸಲಗಿ, ವೀರಣ್ಣ ಯಾರಿ, ರಾಯಪ್ಪ ಕೊಟಗಾರ, ಶ್ರೀಕಾಂತ ಬಿರಾಳ, ಯಶ್ವಂತ ಧನ್ನೇಕರ ಸೇರಿದಂತೆ ಇತರರು ಆಯ್ಕೆಯಾದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here