ವಿಶ್ವಕರ್ಮ ನೌಕರರ ಸರ್ವ ಸದಸ್ಯರ ಸಭೆ

0
16

ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹದಿಮೂರನೇ ಸರ್ವ ಸದಸ್ಯರ ಸಭೆ ಮತ್ತು ವಿಶ್ವಕರ್ಮ ನೌಕರರ ವಿವಿದೋದ್ದೇಶ ಸಹಕಾರ ಸಂಘದ ೨೦೨೦-೨೧ನೇ ದಶಮಾನೋತ್ಸವ ಸರ್ವ ಸದಸ್ಯರ ಸಭೆ ಹಾಗೂ ಶ್ರೀಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘದ ಎರಡನೆಯ ಸರ್ವ ಸದಸ್ಯರ ಸಭೆಯನ್ನು ಯಾದಗಿರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಸುರೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.

ಪ.ಪೂ.ಶ್ರೀ ಜಗನ್ನಾಥ ಮಹಾಸ್ವಾಮಿಜಿ, ಶ್ರೀ ದೊಡ್ಡೆಂದ್ರ ಮಹಾಸ್ವಾಮಿಜಿ, ಶ್ರೀ ಪ್ರಣವ ನಿರಂಜನ ಮಹಾಸ್ವಾಮಿಜಿ, ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ.ಕೆ.ಮೋನಪ್ಪ,  ಶ್ರೀಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘದ ಗೌರವಾಧ್ಯಕ್ಷರಾದ ಮಾತೋಶ್ರೀ ಗೀತಾದೇವಿ ಸುರೇಂದ್ರ ಮಹಾಸ್ವಾಮಿಜಿ, ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಪತ್ತಾರ, ವಿಶ್ವಕರ್ಮ ನೌಕರರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಂಗಾಧರ ಎಂ.ಪೋದ್ದಾರ ಬೆಣ್ಣೆಶಿರೂರ,  ಶ್ರೀಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶ್ರೀದೇವಿ ದೇವಿಂದ್ರಪ್ಪ ಪತ್ತಾರ, ವಿಶ್ವಕರ್ಮ  ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ ಹಾಗೂ ಮೂರು ಆಡಳಿತ ಮಂಡಳಿ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here