ರೋಹಿತ ವೇಮುಲ ಬದುಕನ್ನಾಧರಿತ ಏಕವ್ಯಕ್ತಿ ನಾಟಕ ಪ್ರದರ್ಶನ ನಾಳೆ

0
37

ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಂಗಾಯಣವು ಏರ್ಪಡಿಸಿರುವ ಕರ್ನಾಟಕ ರಂಗ ರಾಜ್ಯೋತ್ಸವ ಏಕವ್ಯಕ್ತಿ ನಾಟಕ ಸಪ್ತಾಹ ಕಾರ್ಯಕ್ರಮ ದಲ್ಲಿ ಸಮುದಾಯ ರಾಯಚೂರು ನವರು  ರೋಹಿತ ವೇಮುಲ ಬದುಕನ್ನಾಧರಿಸಿದ ನಕ್ಷತ್ರದ ಧೂಳು ಏಕವ್ಯಕ್ತಿ ರಂಗ ಪ್ರಸ್ತುತಿ ಪಡಿಸಲಿದ್ದಾರೆ.

27 ರಂದು ಸಂಜೆ – 6:30 ಕ್ಕೆ ಕಲಬುರಗಿ ರಂಗಾಯಣ ಆವರಣ ಏಕವ್ಯಕ್ತಿ ನಾಟಕ ಪ್ರದರ್ಶನದ ಪ್ರಸ್ತುತಿ : ಲಕ್ಷ್ಮಣ್ ಮಂಡಲಗೇರಾ, ರಚನೆ : ಹರ್ಷಕುಮಾರ್ ಕುಗ್ವೆ, ನಿರ್ದೇಶನ : ಪ್ರವೀಣ್ ರೆಡ್ಡಿ ಗುಂಜಹಳ್ಳಿ, ಸಂಗೀತ ನಿರ್ವಹಣೆ : ರವಿ ಕುಮಾರ್ ಬೆಣ್ಣಿ, ಬೆಳಕು : ಭೈರವ K.P.  ಕಲಬುರಗಿ ನೀಡಲಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here