ಧರ್ಮರಾಜ ಬಿ.ಹೇರೂರ ನೇತೃತ್ವದಲ್ಲಿ ಶ್ರದ್ಧಾಂಜಲಿ ಪುನೀತ್ ರಾಜಕುಮಾರಗೆ ಶ್ರದ್ಧಾಂಜಲಿ

0
27

ಕಲಬುರಗಿ; ನಗರದ ಸಂತೋಷ ಕಾಲೊನಿಯಲ್ಲಿ ನಟ ಪುನೀತ್ ರಾಜಕುಮಾರ ಅವರಿಗೆ ಕಾಂಗ್ರೆಸ್ ದಕ್ಷಿಣ ವಲಯ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಉದನೂರ, ಅಕ್ಕಮಹಾದೇವಿ ಕಿರಣಗಿ, ರಾಮಚಂದ್ರ ಐಧಾನಿ, ಲಿಂಗರಾಜ ಕೊಟನೂರ, ನೀತಿನ ಪಾಟೀಲ, ಧನರಾಜ ಪೂಜಾರಿ, ಶುಶೀಲ ಗಾಯಕವಾಡ, ವಿಶಾಲ ಸರಡಗಿ, ಬಂಡಪ್ಪ ಗೌಡ, ಗೋವಿಂದರಾಜ ನೀರಡ್ಡಿ, ಪ್ರವೀಣ ಸೀರಿ, ರಘು ಗೋನಾಲ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here