ಮಲ್ಲಿನಾಥ ಹಾದಿಮನಿಗೆ ಶ್ರೀ ಚನ್ನಮಲ್ಲೇಶ್ವ ಪತ್ತಿನ ಸಹಕಾರ ಸಂಘದಿಂದ ಶ್ರದ್ಧಾಂಜಲಿ

0
9

ಕಲಬುರಗಿಯಲ್ಲಿ: ಶ್ರೀ ಚನ್ನಮಲ್ಲೇಶ್ವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕರಾದ ದಿ. ಮಲ್ಲಿನಾಥ ಹಾದಿಮನಿ ಅವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಪರಮೇಶ್ವರ ಎಸ್.ಮುನ್ನಳ್ಳಿ, ಉಪಾಧ್ಯಕ್ಷ ಸಂತೋಷ ಕೆ.ಡೋಣಿ, ನಿರ್ದೇಶಕರಾದ ಸಿದ್ರಾಮಪ್ಪಾ ಹೊದಲುರ, ಬಸವರಾಜ ಮಲಕೂಡ, ಶಿವಶಂಕರ ಜಾಧವ, ಚನ್ನವೀರಪ್ಪಾ ಪಾಟೀಲ, ಪ್ರಭುಲಿಂಗ ಗೊಬ್ಬುರ, ವೀರೆಶ ಶೀಲವಂತ, ಶರಣಪ್ಪಾ ದೇಗಾಂವ, ಹಣಮಂತ ಎಕಮೈಕರ, ಲಲಿತಾಬಾಯಿ ಅಲ್ಲದ, ಶಕುಂತಲಾ ಸೋಸಟ್ಟಿ ಹಾಗೂ ಕಾರ್ಯದರ್ಶಿ, ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here