ಜಯ ಕರ್ನಾಟಕ ಜನಪರ ವೇದಿಕೆಯಿಂದ ನಟ ಶಂಕರನಾಗ ಹುಟ್ಟುಹಬ್ಬ ಆಚರಣೆ

0
24

ಆಳಂದ: ಇಂದು ಜಯ ಕರ್ನಾಟಕ ಜನಪರ ವೇದಿಕೆ ಆಳಂದ ಆಟೋ ಘಟಕದ ವತಿಯಿಂದ ನಟ ಆಟೋ ಶಂಕರ ಅವರ ಹುಟ್ಟುಹಬ್ಬ ಮತ್ತು ಕರ್ನಾಟಕ ರಾಜ್ಯೋತ್ಸವನ್ನು ಶ್ರೀರಾಮ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ನಗರದಲ್ಲಿ ಆಟೋ ರಾಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳಿ ತಾಲೂಕು ಅಧ್ಯಕ್ಷ ನಾಗರಾಜ ಗೋಡಕೆ ಉಪಾಧ್ಯಕ್ಷ ಸುನಿಲ ಐರೋಡಗಿ
ಪ್ರಧಾನ ಕಾರ್ಯದರ್ಶಿ ಶರಣ ಕುಲಕರ್ಣಿ ಆಟೋ ಘಟಕ ಅಧ್ಯಕ್ಷ ಶ್ರೀಶೈಲ ಮಡಿವಾಳ ಉಪಾಧ್ಯಕ್ಷ ಮನೋಜ ಕುಂದಗುಳೆ
ನಗರ ಅಧ್ಯಕ್ಷ ರವಿ ಯಳಮೇಲಿ ಯುವ ಘಟಕ ಅಧ್ಯಕ್ಷ ಪ್ರತೀಕ್ ಆಲುರೆ ಮುಖಂಡರಾದ ನಾಗರಾಜ್ ಬೋರಾಮಣಿ ಶಿವಲಿಂಗಪ್ಪ ಪಟ್ಟಣಶೆಟ್ಟಿ ನಿಖಿಲ್ .ಪ್ರಸಾದ್ ಮಂಟಳೆ. ದತ್ತ ಶ್ರೀಶೈಲ್ ಗೊಳೆ .ಗುರು .ಸಾಗರ ಸಂದೀಪ. ಶ್ರೀಶೈಲ. ಪ್ರವೀಣ ಗೋಳೆ ಶ್ರೀರಾಮ್ ಮಾರ್ಕೆಟ್ ನ ಎಲ್ಲಾ ಆಟೋ ಚಾಲಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here