ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿಗೆ ವಿಜಯಕುಮಾರ ತೇಗಲತಿಪ್ಪಿ ಸನ್ಮಾನ

0
67

ಕಲಬುರಗಿ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಲ್ಲಿ ಅಧಿಕಾರ ಸ್ವೀಕಾರ  ಸಮಾರಂಭದಲ್ಲಿ ಕಸಾಪ ರಾಜ್ಯ ಅಧ್ಯಕ್ಷರಾದ ಡಾ. ಮಹೇಶ ಜೋಷಿ ಅವರಿಗೆ ಗೌರವಿಸಿದ ಕಲಬುರಗಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಪತ್ರಕರ್ತ ಸಂಘದ ಉಪಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಶಿಕ್ಷಕರಾದ ಸಂಗಮನಾಥ ಪಿ ಸಜ್ಜನಶೆಟ್ಟಿ ಮತ್ತು ವಿಜಯ ಬಿಜನಳ್ಳಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here