ಸಂವಿಧಾನ ಸಮರ್ಪಣಾ ದಿನ ನಿಮಿತ್ತ ಬಿಜೆಪಿಯಿಂದ ಭವ್ಯ ಮೆರಣಿಗೆ

0
11

ಚಿತ್ತಾಪುರ: ಸಂವಿಧಾನ ಸಮರ್ಪಣಾ ದಿನದ ಸ್ಮರಣಾರ್ಥ ಪ್ರಯುಕ್ತ, ತಾಲ್ಲೂಕು ಮಂಡಲ ಪರಿಶಿಷ್ಟ ಜಾತಿ ಮೋರ್ಚಾದ ವತಿಯಿಂದ ನಗರದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಗರದ ಮುಖ್ಯ ರಸ್ತೆಯಲ್ಲಿ ಹಲಗೆ ಬಾರಿಸುವ ಮುಖಾಂತರ ಭವ್ಯ ಮೆರವಣಿಗೆ ಹಾಗೂ ಘೋಷವಾಕ್ಯಗಳು ಯೊಂದಿಗೆ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಸಮರ್ಪಣೆ ಕಾರ್ಯಕ್ರಮವನ್ನು ನಡೆಸ ಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ಎಸ್ ಸಿ. ಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ  ಚಿತ್ರಶೇಖರ ಹಾಗರಗಿ ಯವರು, ಜಿಲ್ಲಾ ಉಪಾಧ್ಯಕ್ಷರಾದ  ಬಸವರಾಜು ಬೆನ್ನೂರು ರವರು, ಹಾಲು ಉತ್ಪಾದಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ  ಅಯ್ಯಪ್ಪ ರಾಮತೀರ್ಥ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತಿ ಕವಿತಾ ಚವಾಣ್  ವಿಠಲ್ ನಾಯಕ್, ನಗರ ಅಧ್ಯಕ್ಷರಾದ  ಮಲ್ಲಿಕಾರ್ಜುನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ, ಗಿರೀಶ್ ಬೊಮ್ಮನಹಳ್ಳಿ ರವರು ಹಾಗೂ ಎಸ್ಸಿ ಮೋರ್ಚಾದ ಮಂಡಲ ಅಧ್ಯಕ್ಷರಾದ ರಾಜು ಮುಕ್ಕಣ್ಣನವರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ  ದೀಪಕ್ ಬಿ. ಹೊಸೂರ್ ಕರ್ ಪ್ರಧಾನ ಕಾರ್ಯದರ್ಶಿಗಳಾದ  ಶಿವರಾಮ ಚವಾಣ್ ಅವರು ಹಾಗೂ ಗೋಪಾಲ್ ರಾಥೋಡ್,  ರಾಮದಾಸ್ ಚೌಹಾನ್, ಮತಿ ನಾಗೂಬಾಯಿ ಜಿತೂರಿ, ಪುರಸಭೆಯ ಸದಸ್ಯರಾದ ನಾಗರಾಜ್ ಬಂಕಲಗಿ ಶ್ಯಾಮ್ ಮೇದ, ಹನುಮಾನ್ ಜಿ, ಯಮನಪ್ಪ ಬೋಸ್ಗಿ,  ಶಶಿ ಬಂಡಾರಿ, ಹಾಗೂ  ಅಶ್ವಥ್ ರಾಥೋಡ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಮುರಿಗೇಂದ್ರ ಮತ್ತು  ಸುರೇಶ್ ಬೆನಕನಹಳ್ಳಿ ಹಾಗೂ ವಾಡಿ ನಗರ ಅಧ್ಯಕ್ಷರಾದ  ಶಿವರಾಮ ಪವರ್ ,  ಈರಣ್ಣ ಯಾರಿ,  ಆಕಾಶ್ ಚೌಹಾನ್, ಅಶೋಕ್ ದೊಡ್ಡಮನಿ,  ಪ್ರತಾಪ್ ಚೌಹಾನ್,  ಮೇಘನಾಥ ಚೌಹಾಣ್, ರಾಜಶೇಖರ ಅಗರ್ವಾಲ್,  ತಿಪ್ಪಣ್ಣ ಯುವಣಿ,  ಪರಶುರಾಮ್ ಜಾಜಿ, ಪಂಕಜ್ ಗೌಡ,  ರವಿನಾಯಕ್,  ಮನೋಜ್ ರಾಥೋಡ್,  ಕೋಟೇಶ್ವರ ರೇಷ್ಮೆ,  ಆಕಾಶ್, ಹಾಗೂ ಪಕ್ಷದ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,  ರಾಜು ಮುಕ್ಕಣ್ಣನವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹಾಗೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ  ಬಸವರಾಜ್ ಬೆನ್ನೂರ್ ಅಯ್ಯಪ್ಪ ರಾಮತೀರ್ಥ ರಾಮದಾಸ್ ಚೌಹಾನ್  ಶಾಮ್ ಮೇಧ, ಸಂವಿಧಾನ ಮತ್ತು ಡಾಕ್ಟರ್ ಅಂಬೇಡ್ಕರ್ ವರ ಕುರಿತು ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here