ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಹಿರಿಯಣ್ಣ… ಮೂಲಕ emedialine - December 6, 2021 0 5 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ನಟರೆಲ್ಲರಿಗೂ, ದೈವಭಕ್ತರೆಲ್ಲರಿಗೂ ಶಿವರಾಮರೇ ಹಿರಿಯಣ್ಣ. ನಟನೆಗೂ ಸೈ, ನಿರ್ದೇಶನಕ್ಕೂ ಸೈ ಎಂದು ಉತ್ಸಾಹದಿ ಹಚ್ಚಿದ ಬಣ್ಣ… ಇಳಿವಯಸ್ಸಲ್ಲೂ ಇಳಿಯಲಿಲ್ಲ ನಟನೆಯ ಹುಚ್ಚುತನದಿಂದ. ಎಲ್ಲ ಕಾಲಕ್ಕೂ, ಎಲ್ಲ ಪಾತ್ರಕ್ಕೂ ಜೀವ ತುಂಬಿದರು ಮುದದಿಂದ.. ನಿಮ್ಮ ಸ್ವರ್ಗ ಪ್ರಯಾಣ ಸುಖಕರವಾಗಿರಲಿ ಮತ್ತೆ ಬನ್ನಿ ಅಣ್ಣ, ನಮ್ಮೀ ಕನ್ನಡ ನಾಡಿಗೆ. ಡ್ರೈವರ್ ಹನುಮಂತನಾಗಿಯಾದರೂ ಸರಿ ಅಯ್ಯಪ್ಪ ಭಕ್ತನಾದರೂ ಸರಿ… ನೀವು ಬರಲೇಬೇಕು ನೋಡಣ್ಣ ನಮ್ಮ ಪುಣ್ಯದ ಭೂಮಿ ಕರುನಾಡಿಗೆ. ನಾವು ಕಾಯುವೆವು ಬರುವಿಕೆಯಣ್ಣ ಹಗಲಿರುಳು ಶಬರಿ ಕಾದಂತೆ… ಸಂಗಮನಾಥ ಪಿ ಸಜ್ಜನ ಹೊನ್ನ ಕೀರಣಗಿ ೯೯೦೨೫೧೦೫೩೧ Contact Your\'s Advertisement; 9902492681