ಕಟ್ಟಡ ಕಾರ್ಮಿಕರ ಸಂಘಟನೆ ರಚನೆ

0
127

ಬೆಂಗಳೂರು: ರವಿವಾರದಂದು ನಗರದ ರಾಜರಾಜೇಶ್ವರಿ ನಗರದ ಜವರೇಗೌಡ ನಗರದ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆ ರಚಿಸಲಾಯಿತು.

ಅಧ್ಯಕ್ಷರಾಗಿ ರಾಜಸಾಬ್, ಕಾರ್ಯದರ್ಶಿಯಾಗಿ ಹಸೇನ್ ಸಾಬ್, ಉಪಾಧ್ಯಕ್ಷರಾಗಿ ಅಂಬಮ್ಮ, ಜಂಟಿ ಕಾರ್ಯದರ್ಶಿಯಾಗಿ ಫರಿದಾ ಬೇಗಂ, ಖಜಾಂಚಿಯಾಗಿ ಮೌಲಾಸಾಬ್ ಆಯ್ಕೆಯಾದರು.

Contact Your\'s Advertisement; 9902492681

ಸದಸ್ಯರಾಗಿ ಮುಮ್ತಾಜ್ ಬೇಗಂ, ರಮೇಶ್ ಕಾಚಾಪೂರು, ಅಲ್ಲಾಸಾಬ್, ಶಿವರಾಜ್, ಮೌಲಾಸಾಬ್ ತುಪ್ಪದೂರು ಹಾಲಾಪೂರು, ಮಲ್ಲಕ್ ಸಾಬ್, ಮಹಮ್ಮದ್ ರಫೀಕ್, ನಬೀಸಾಬ್ ಆಯ್ಕೆಯಾದರು.  ಗೌರವಾಧ್ಯಕ್ಷರಾಗಿ ರಮೇಶ್ ವೀರಾಪೂರು ಆಯ್ಕೆಯಾದರು.

ಸಂಘಟನೆ ರಚನೆಯ ಮುಂಚೆ ಎಲ್ಲಾ ಸದಸ್ಯರು ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಚರ್ಚೆ ನಡೆಸಲಾಯಿತ್ತು ಎಂದು ಸಂಘದ ಅಧ್ಯಕ್ಷ ರಾಜಸಾಬ್ ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here