ರಾಷ್ಟ್ರೀಯ ಸತ್ಯವಾಧಿ ಮಾನವ ಹಕ್ಕುಗಳು ಸಂಸ್ಥೆಗೆ ಚಂದ್ರಶೇಖರ ನಾಯಕ ದೊರೆ ನೇಮಕ

0
12

ಸುರಪುರ: ರಾಷ್ಟ್ರೀಯ ಸತ್ಯವಾಧಿ ಮಾನವ ಹಕ್ಕುಗಳು ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಚಂದ್ರಶೇಖರ ನಾಯಕ ದೊರೆ ಬೀಚಗತ್ತಿಯವರನ್ನು ನೇಮಕಗೊಳಿಸಲಾಗಿದೆ.

ಸಂಸ್ಥೆಯ ರಾಜ್ಯಾಧ್ಯಕ್ಷ ತಜಮೂಲ್ ಹುಸೇನ್ ಇವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದು,ತಮ್ಮ ಸಾಮಾಜಿಕ ಸೇವೆಯನ್ನು ಪರಿಗಣಿಸಿ ನಾಡಿನ ಸೇವೆಯನ್ನು ಮಾಡಲು ಮತ್ತು ನೊಂದ ಜನರಿಗೆ ಸಮಾಜಿಕ ನ್ಯಾಯ ಕೊಡಿಸುವುದು ಹಾಗೂ ಸಂಘಟನೆಯನ್ನು ಬಲಪಡಿಸುವುದು ಜೊತೆಗೆ ತತ್ವ ಸಿದ್ಧಾಂತಗಳಿಗೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುವಂತೆ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here