ಅಂಬೇಡ್ಕರ್ ಸೇನೆಐ ವಿವಿಧ ಘಟಕಗಳ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ

0
5

ಕಲಬುರಗಿ: ನಗರದ ಕನ್ನಡ ಸುವರ್ಣ ಭವನದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಘಟಕಗಳ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಜಿ ಮೇಯರ್ ಶರಣಕುಮಾರ ಮೋದಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್.ಬಿಲ್ಕರ್, ಕ.ಕ.ಕಾರ್ಯಧ್ಯಕ್ಷ ವಜ್ರಮುನಿ ಸಿಂಗ್, ಪೋಲೀಸ್ ಮಹಾ ಸಂಘ ಜಿಲ್ಲಾಧ್ಯಕ್ಷ ರವಿ ದೇಗಾಂವ, ಹಣಮಂತ ಬೋಧನಕರ್, ಅವಿನಾಶ ಗಾಯಕವಾಡ, ರಾಜು ಡೋಣಗೇರಿ, ನೀಲಕಂಠರಾವ ಮೂಲಗೆ, ಯಲ್ಲಪ್ಪ ನಾಯಕೋಡಿ, ಸಚೀನ ಶಿರವಾಳ, ನಾರಾಯಣ ರೆಡ್ಡಿ, ಸಿದ್ದು ದೊಡ್ಡಮನಿ, ರವಿಚಂದ್ರ ಗುತ್ತೇದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here