ಗೋಮುಖ ರಾಯರ ಮಠದಲ್ಲಿ ಬೆಳ್ಳಿ ಕವಚಕ್ಕೆ ಮಹಾ ಮಂಗಳಾರತಿ

0
10

ಕಲಬುರಗಿ; ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಉತ್ತರಾದಿ ಮಠಾಧಿಶರಾದ ಶ್ರೀ ೧೦೦೮ ಶ್ರೀ ಸತ್ಯಾತ್ಮ ತೀರ್ಥ ಮಹಾಸ್ವಾಮಿಗಳು ಆಗಮಿಸಿ ಶ್ರೀ ಹನುಮಂತ ದೇವರಿಗೆ, ಶ್ರೀ ಗುರುಸಾರ್ವಭೌಮರ ವೃಂದಾವನಕ್ಕೆ ಹಾಗೂ ಬೆಳ್ಳಿ ಕವಚಕ್ಕೆ ಮಹಾ ಮಂಗಳಾರತಿ ಮಾಡಿ ಸದ್ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಅನುಗೃಹಿಸಿದರು.

ಈ ಸಂಧರ್ಭದಲ್ಲಿ ಪಂಡಿತರಾದ  ವಿನೋದಚಾರ್ಯ, ಉತ್ತರಾದಿ ಮಠದ ಮಠಾಧಿಕಾರಿಗಳಾದ  ರಾಮಾಚಾರ್ಯ ಘಂಟಿ, ಅರ್ಚಕರಾದ ಲಕ್ಷ್ಮಣಾಚಾರ್ಯ, ಆನಂದತೀರ್ಥಚಾರ್ಯ, ನಾರಾಯಣಾಚಾರ್ಯ, ಬಿ ವಿ ಮಾಡ್ಯಾಳಕರ್, ನರಹರಿ ಪಾಟೀಲ, ಗುರುರಾಜ, ಸೇವಾ ಸಮಿತಿಯ ಅಧ್ಯಕ್ಷ  ಅನಿಲ ಬಡದಲ್, ಪವನ ಫಿರೋಜಾಬಾದ, ವಿಜಯಕುಮಾರ ಮುದಲಿಯರ, ಹಣಮಂತರಾವ ಗೊಟೂರ, ಹಣಮಂತರವ ಜೇವರ್ಗಿ, ಶಂಕರರಾವ, ಭೀಮಸೇನಾರಾವ, ಪ್ರಮೋದ ದೇಸಾಯಿ, ವಿಜಯಕುಮಾರ ಸಾಗನೂರ, ಶ್ರೀನಿವಾಸ ಸಾಗನೂರ, ಶಶಿಕಾಂತ ಸಾಗನೂರ, ನೀಲಲೋಹಿತ ಜೇವರ್ಗಿ, ಉದಯ ಪಾಟೀಲ, ಅಮಿತ ಕುಲಕರ್ಣಿ ಸೇರಿದಂತೆ ನೂರಾರು ಭಕ್ತರು ಅನುಗೃಹ ಪಡೆದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here