ಜಿ.ಶಿವಶಂಕರ ಜನ್ಮದಿನದ ನಿಮಿತ್ತ ವೃದ್ಧಾಶ್ರಮದಲ್ಲಿ ಸೀರೆ, ಶಾಲು ಹೊದಿಕೆ ಅನ್ನಸಂತರ್ಪಣೆ

0
14

ಕಲಬುರಗಿ: ಹೋರವಲಯನ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಕಲ್ಯಾಣ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಶಿವಶಂಕರ ಅವರ ೩೫ನೆ ಜನ್ಮದಿನದ ನಿಮಿತ್ಯ ವೃದ್ಧಾಶ್ರಮದ ತಾಯಂದರಿಗೆ ಸೀರೆ ಹಾಗೂ ಹಿರಿಯ ನಗರಿಕರಿಗೆ ಶಾಲು ಹೊದಿಕೆ ಮತ್ತು ಅನ್ನಸಂತರ್ಪಣೆ, ಮಾಸ್ಕ್‌ಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೂರ್ಯಕಾಂತ ನಿಂಬಾಳಕರ್, ಗುರಣ್ಣ ಐನಾಪೂರ, ಮಂಜುನಾಥ ಬಂಡಾರಿ, ಅಮೃತ ಪಾಟೀಲ, ಶ್ರೀಕಾಂತ ರೇಡ್ಡಿ, ವೀರಣ್ಣ ಗಂಜಲಖೇಡ, ಪ್ರಕಾಶ ಔರಾದಕರ್, ಪ್ರಶಾಂತ ಅಂಕಲಗಿ, ರಾಜು ಗುತ್ತೇದಾರ, ಶರಣು ಕರಗರ, ಕೃಷ್ಣ ಕುಶಾಳಕರ್, ಶಿವಾನಂದ ಸಿಂಗೆ, ಮಂಜುನಾಥ, ನಾಗೇಶ ಗೊಬ್ಬೂರ, ಅರ್ಜುನ ಬೇಲೂರ, ಅವೀನಾಶ ಮೂಲಗೆ, ಹಣಮಂತ ಬಜಂತ್ರಿ, ಬ್ರಹ್ಮ ಸುಲ್ತಾನಪೂರ, ಪ್ರವೀಣ ಅಡಿ, ಮೌನೇಶ ಸಾತಕೋಡ, ಮನೋಜ ರಾಠೋಡ, ತಿಪ್ಪಣ್ಣ ಪವಾರ, ವಿರೇಶ ಜಾಧವ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here