ಲೈಂಗಿಕ ಕಿರುಕಳ ನೀಡಿದ ಶಿಕ್ಷಕನನ್ನು ಬಂಧಿಸಲು ಬಡದಾಳ ಆಗ್ರಹ

0
10

ಅಫಜಲಪುರ : ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದು ತ್ತಿದ್ದ ಕುಮಾರಿ ಅನೀತಾ ಪಾಂಡು ಚವ್ಹಾಣ ಎಂಬ ಹತ್ತನೇ ತರಗತಿ ವಿದ್ಯಾರ್ಥಿನಿ ಎನ್ನು ಅದೇ ವಸತಿ ಶಾಲೆಯಲ್ಲಿ ಶಿಕ್ಷ ಕರಾಗಿ ಕಾರ್ಯನಿರ್ವಾವಸುತ್ತಿದ್ದ, ಮೋಹನ ರಾಠೋಡ ಎಂಬ ಶಿಕ್ಷಕ ಲೈಂಗಿಕ ವಾಗಿ ಬಳಸಿಕೊಂಡು ಅಪ್ರಾಪ್ತ ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡದ್ದಾನೆ ಹಿಂತ್ತಾ ನಿಚ್ಚ ಶಿಕ್ಷಕನ್ನು ಬಂಧಿಸಬೇಕು ಎಂದು ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ರಾಜು ಬಡದಾಳ ಅವರು ತಹಶಿಲ್ದಾರ ಎಂ ಕೆ ನಾಗಮ್ಮ ಅವರಿಗೆ ಮನವಿ ಪತ್ರ ನೀಡಿ ಮಾತನಾಡುತ್ತಾ, ಅಶ್ಲೀಲ ವಿಡಿಯೋ ಚಿತ್ರ ತೋರಿಸಿ ಲೈಂಗಿಕ ವಾಗಿ ಬಳಸಿ ಕೋಂಡ ಶಿಕ್ಷಕ ರಾಠೋಡ, ಇದಕ್ಕೆ ಪೂಚೋದನೆ ನೀಡಿದ ಕನ್ನಡ ಶಿಕ್ಷಕ ಸೇರಿ ೮ ಜನರನ್ನು ಕೂಡಲೆ ಬಂಧಸ ಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಎಸಿಎಸ್‌ಟಿ ಉಪಾಧ್ಯಕ್ಷ ಮಾರುತಿ ಚವ್ಹಾಣ, ಮುಖಂಡರಾದ ಹಣಮಂತ ಬಿರಾದಾರ, ಸಾಗರ ರಾಠೋಡ, ಬೈಲಪ್ಪ ಪಟ್ಟೇದಾರ, ಸುನೀಲ ಹೋಸ್ಮನಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here