ರಾಯಪ್ಪಾ ಹೊನ್ನಗುಂಟಿ, ಶಾಂತಪ್ಪಾ ಕೂಡಿಗೆ ಸನ್ಮಾನ

0
13

ಕಲಬುರಗಿ: ಚೌಡೇಶ್ವರ ಕಾಲೋನಿಯಲ್ಲಿ  ಶ್ರೀ ನಿಜಶರಣ ಅಂಬಿಗರ ಚೌಡಯ್ಯ   ಜೀರ್ಣೋದ್ಧಾರ ಸಮಿತಿಯ ನೂತನವಾಗಿ ಅಧ್ಯಕ್ಷ ರಾಯಪ್ಪಾ ಹೊನ್ನಗುಂಟಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪಾ ಕೂಡಿ ಅವರು ಆಯ್ಕೆಯಾಗಿದಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸುಖದೇವ ಕುಗನೂರ, ಪ್ರಕಾಶ ಕಮಕನೂರ, ಸಂದೇಶ ಕಮಕನೂರ,  ವೆಕಂಟೇಶ ಮರತೂರ, ಅರ್ಜುನ ಹಾವನೂರ, ಸಂತೋಷ ಬೆಣ್ಣೂರ, ತುಕಾರಾಮ ಮಾಸ್ಟರ್, ಸುರೇಶ ಅಫಜಲಪೂರ, ಅವದೂತ ಇಟಗಿ, ಶೇಖರ ಕೂಡಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here