ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಯುವರತ್ನ ಪ್ರಶಸ್ತಿ ಪ್ರದಾನ

0
9

ಕಲಬುರಗಿ: ನಗರದ ವಿಶ್ವನಾಥರಡ್ಡಿ ಡಿಗ್ರಿ ಕಾಲೇಜಿನಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಸ್ವಾಮಿವಿವೇಕಾನಂದರ ಜಯಂತಿ ಪ್ರಯುಕ್ತ ಯುವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು, ಗುವಿವಿ ಕುಲಪತಿ ಪ್ರೊ ದಯಾನಂದ ಅಗಸರ, ವೇದಿಕೆ ಅಧ್ಯಕ್ಷ ಸಚಿನ್ ಫರತಾಬಾದ, ಪ್ರಾಂಶುಪಾಲರಾದ ಡಾ.ಪ್ರೇಮಾ, ನೀಲಕಂಠರಾವ ಮೂಲಗೆ, ಸುರೇಶ ಬಡಿಗೇರ, ಪರ್ತಕರ್ತ ರಾಜು ಮನಿಷ, ಡಾ.ಶ್ರೀಶೈಲ ನಾಗರಾಳ, ಕಾಶಿನಾಥ ಮಾಳಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here