ಲೋಕೇಶ ಜಾಧವ ನೇತೃತ್ವದಲ್ಲಿ ಅನ್ನಸಂತರ್ಪಣೆ

0
17

ಕಲಬುರಗಿ; ನಗರದ ಬ್ರಹ್ಮಪೂರ ವಡ್ಡರಗಲ್ಲಿಯಲ್ಲಿರುವ ಭಗತ್ ಸಿಂಗ್ ಚೌಕ್‌ನಲ್ಲಿ ಶ್ರೀ ಸಿದ್ದರಾಮೇಶ್ವರ ೮೫೦ ಜಯಂತೋತ್ಸವ ನಿಮಿತ್ತ ಯುವ ಮುಖಂಡರಾದ ಲೋಕೇಶ ಜಾಧವ ಇವರ ನೇತೃತ್ವದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಅನಿಲ ಜಾಧವ, ಶಿವ ಯಾಂಪುರೆ, ಪ್ರಕಾಶ ಭಂಕೂರ, ಪವನ ಚೌಧರಿ, ಶರಣು, ದಿನೇಶ, ಸೀನು, ರಾಘು, ಶ್ರೀನಿವಾಸ, ದೀಪಕ, ಸಾಗರ, ಭರತ್, ಹನುಮಂತ, ನಾಗರಾಜ, ಪರಶು ಹಾಗೂ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here