ಶ್ರೀ ಶಂಕರಲಿಂಗ ದೇವಸ್ಥಾನ ಕಟ್ಟಡದ ಅಡಿಗಲ್ಲು ಸಮಾರಂಭ

0
8

ಕಲಬುರಗಿ: ನೆಹರು ನಗರದಲ್ಲಿರುವ ಶ್ರೀ ಶಂಕರಲಿಂಗ ದೇವಸ್ಥಾನ ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ಡಾ.ಕೈಲಾಶ ಪಾಟೀಲ ಅವರು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿದ್ದಾಜಿ ಪಾಟೀಲ, ದಿಗಂಬರ ಮಗಣ್ಣಗೇರಿ, ಸಂಜು ಮಂಜಳಕರ್, ಶಿವಕುಮಾರ ಸ್ವಾಮಿ, ಸುಭಾಷ ಬದಾಮಿ, ಶಿವಕುಮಾರ ಕೆಇಬಿ, ಮಹೇಶ ಮಾಲು, ಮದನ ಗದ್ವಾಲ, ಜಗದೀಶ ಗಾಜರೆ, ಅಂಬರೀಷ ಇಟ್ಟಗಿ, ಶಂಕರ ಕಾಳನೂರ, ರಮೇಶ ಬೆಲ್ಕೊಟ್ಟಿ, ರಾಮು ನವಲಗಿ, ಪ್ರಭಾಕರ ಪೆದ್ದರಪೆಟ್, ಪ್ರಭು ಮದ್ದೂರು ಹಾಗೂ ನೆಹರು ನಗರದ ನಿವಾಸಿಗಳು, ಸವಿತಾ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here