ಜನಜಾಗೃತಿ ಕಾರ್ಯಕ್ರಮಕ್ಕೆ ಸುನೀಲ ಕುಮಾರ ಒಂಟಿ ಚಾಲನೆ

0
16

ಕಲಬುರಗಿ : ನಗರದ ಮಾತೋಶ್ರೀ ಮಹಿಳಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೆಹರು ಯು ಕೇಂದ್ರ ಹಾಗೂ ನಿಸರ್ಗ ಗ್ರಾಮಿಣ ಅಭಿವೃದ್ಧಿ ಸೇವಾ ಸಂಸ್ಥೆ ಸಂಯುತ್ತಾಶ್ರಯದಲ್ಲಿ ತಾಂತ್ರಿಕ ಸೌಲಭ್ಯ ಮತ್ತು ಬ್ಯಾಂಕ್ ಮಿತ್ರ  ಕೋವಿಡ್ -೧೯ ಜನಜಾಗೃತಿ ಕಾರ್ಯಕ್ರಮಕ್ಕೆ ವಕೀಲರು, ಗುವಿಕ ಮಾಜಿ ಸಿಂಡಿಕೇಟ್ ಸದಸ್ಯರಾದ ಸುನೀಲಕುಮಾರ ಒಂಟಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಾ. ಶಿವಶಂಕರ್, ಪ್ರಮೋದ ಕೆಮತಿ, ಚಂದ್ರಮೋಹನ್, ದೇವೀಂದ್ರಪ್ಪಾ ಗಣಮುಖಿ, ಸಂಗೀತಾ ಎಮ್, ಮಹಾದೇವ ಪಾಟೀಲ್, ಹರ್ಷಲ್ ತಲಸಕರ್, ಧೂಳಪ್ಪ ಧ್ಯಾಮನಕರ್, ಬಸಯ್ಯಸ್ವಾಮಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here