ಆಜಾದಿ ಕಾ ಅಮೃತ ಮಹೋತ್ಸವ: ರಂಗೋಲಿ ಸ್ಪರ್ಧೆ

0
16

ಸುರಪುರ: ಭಾರತ ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಸ್ವರ್ಣಿಮ ಭಾರಯ ಕಿ ಓರ್ ಅಂಗವಾಗಿ ಮಾನ್ಯ ಪ್ರಧಾನಮಂತ್ರು ನರೇಂದ್ರ ಮೋದಿಯವರು ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ೯ ಜನ ಮಹಿಳೆಯರು ಭಾಗವಹಿಸಿ ರಂಗೋಲಿ ಹಾಕುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡರು.ಮಹಿಳೆಯರಾದ ಅನಿತಾ,ಶೈಲಜಾ,ಗೌರಮ್ಮ,ವಿಜಯಲಕ್ಷ್ಮೀ,ರತ್ನಾ ಹಾಗು ರಾಜೇಶ್ವರಿ ಸೇರಿದಂತೆ ಅನೇಕರಿದ್ದರು ಎಂದು ಆಶ್ರಮದ ಅಕ್ಕಾ ರಾಗಿಣಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here