ಡಾ.ವಿಜಯ ಸಿಂಗ್ ಜನ್ಮ ದಿನ: ಚಾಧರ್ ಹೊದಿಕೆ ವಿತರಣೆ

0
8

ಕಲಬುರಗಿ: ಜೇವರ್ಗಿ  ಶಾಸಕರು ಮತ್ತು ವಿಧಾನ ಸಭೆಯ ಪ್ರತಿ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ ಸಿಂಗ್, ಬೀದರನ ಮಾಜಿ ಎಮ್.ಎಲ್.ಸಿ ರಾದ ಡಾ.ವಿಜಯ ಸಿಂಗ್ ಅವರ ಜನ್ಮ ದಿನದ ನಿಮಿತ್ತ  ಜೈ ಕನ್ನಡಿಗರ  ಸೇನೆಯ ವತಿಯಿಂದ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ವಯೋವೃದ್ಧರಿಗೆ ಚಾಧರ್ ಹೊದಿಕೆ  ಹಾಗೂ ಸಿಹಿ  ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿ?ತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ, ಚೈತನ ಸಂಗ್ಲಿಕರ್,  ವಿಠ್ಠಲ ಪೂಜಾರಿ,  ಧರ್ಮರಾಜ, ಕವಿರಾಜ  ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here