ಸರಕಾರದಿಂದ ರೈತರಿಗೆ ದ್ರೋಹ: ರಾಷ್ಟ್ರಪತಿಗೆ ಮನವಿ

0
28

ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮಾಡಿದ ದ್ರೋಹವನ್ನು ವಿರೋಧಿಸಿ ಅಖಿಲ ಭಾರತ ವಿಶ್ವಾಸದ್ರೋಹ ದಿನವನ್ನುRKS ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ವಿರೋಧಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕರು ಶಿವಕುಮಾರ್ ಆಂದೋಲ ಹಾಗೂ ಸಂಘಟನೆಯ ಕಾರ್ಯಕರ್ತರಾದ ಚೌಡಪ್ಪ ಗಂಜಿ, ದೊಡ್ಡಪ್ಪ ಹೊಸೂರ್, ಅಯ್ಯಪ್ಪ ಹುಳುಗೋಳ, ಭೀಮು ಮಾಟ್ನಳ್ಳಿ, ಸಾಬಣ್ಣ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here