ಅಂಬೇಡ್ಕರ್ ಜಯಂತಿ ಪ್ರಯುಕ್ತ ಕುಸ್ತಿ, ಕಬ್ಬಡಿ ಪಂದ್ಯಾವಳಿ

0
28

ಕಲಬುರಗಿ : ಜಿಲ್ಲಾ ಮಟ್ಟದ ಡಾ.ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವ ನಿಮಿತ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ವತಿಯಿಂದ ಏ.8 ರಂದು ಸಾಯಿಂಕಾಲ 4ಕ್ಕೆ ನಗರದ ಜಗತ್ತ ವೃತ್ತದಲ್ಲಿನ ಲುಂಬಿನಿ ಮೈದಾನದಲ್ಲಿ ಹೊನಲು-ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಶ್ರೀನಿವಾಸ ಅಶೋಕ ಲಾಖೆ ತಿಳಿಸಿದ್ದಾರೆ.

ಪ0ದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ದಿಗಂಬರ ಬೆಳಮಗಿ-9916479630, ಪ್ರಕಾಶ ಔರಾದಕರ-9845630348, ದೇವಿಂದ್ರ ಸಿನ್ನೂರ-9945207636 ಸಂಪರ್ಕಿಸುವಂತೆ ಕೋರಲಾಗಿದೆ.

Contact Your\'s Advertisement; 9902492681

ಕಬ್ಬಡಿ ಪಂದ್ಯಾವಳಿ : ಡಾ.ಬಿಆರ್ ಅಂಬೇಡ್ಕರ್ ಜಯಂತಿ ನಿಮಿತ್ತ ಏ.9 ರಂದು ಸಾಯಿಂಕಾಲ 4ಕ್ಕೆ ನಗರದ ಜಗತ್ತ ವೃತ್ತದಲ್ಲಿನ ಲುಂಬಿನಿ ಮೈದಾನದಲ್ಲಿ ಹೊನಲು-ಬೆಳಕಿನ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಅಶೋಕ ಲಾಖೆ ತಿಳಿಸಿದ್ದಾರೆ.

ಆಸಕ್ತರು ಎಸ್.ಎಸ್.ತಾವಡೆ-6480950503, ಬಸವರಾಜ ಇಂಗಳೇಶ್ವರ-9880866837, ಅಶೋಕಕುಮಾರ ಎಲ್.ನಿಂಬೂರ-9448333879 ಸಂಪರ್ಕಿಸಲು ಕೋರಲಾಗಿದೆ. ಎರಡು ಪಂದ್ಯಾವಳಿಯನ್ನು ಮ್ಯಾಟಿನ ಮೇಲೆ ಆಯೋಜಿಸಲಾಗುದು ಎಂದು ಲಾಖೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here