ಜೈ ಕನ್ನಡಿಗರ ಸೇನೆ ಸಂಸ್ಥಾಪನಾ ದಿನ: ಅನ್ನಸಂತರ್ಪಣೆ

0
6

ಕಲಬುರಗಿ; ಇಲ್ಲಿನ ಸೈಯದ ಚಿಂಚೋಳಿ ಕ್ರಾಸ್ ಮಹಾದೇವಿ ತಾಯಿ ಮಹಿಳಾ ವೃದ್ಧಾಶ್ರಮದಲ್ಲಿ ಜೈ ಕನ್ನಡಿಗರ ಸೇನೆ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ಜನ್ಮದಿನದ ಪ್ರಯುಕ್ತ ವೃದ್ಧಾಶ್ರಮದ ತಾಯಂದರಿಗೆ  ಅನ್ನಸಂತರ್ಪಣೆ ಹಾಗೂ ಹಣ್ಣು ಹಂಪಲ ವಿತರಿಸಲಾಯಿತು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಮುಖಂಡರಾದ ರಾಮಾ ಪೂಜಾರಿ, ವಿಠಲಪೂಜಾರಿ, ಚೇತನ ಸಾಂಗ್ಲೆಕರ, ಕವಿರಾಜ, ಪ್ರಶಾಂತ ಬಾಮನಗರ, ಆಶೋಕಮಾಳಗಿ, ಸಾಗರ ಸಿಂಗೆ, ಸಂಜೀವಕುಮಾರ ಮಾಳಗಿ, ವಿಶ್ವಜೀತ ಸೇರಿದಂತೆ ಹಲವರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here