ರೈತ – ಕೃಷಿಕಾರರ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

0
26

ಕಲಬುರಗಿ: ಹಲಕರ್ಟಿ ಗ್ರಾಮದ ಹೊಲಗಳ ಪಹಣಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಆಗ್ರಹಿಸಿ, ಅಖಿಲ ಭಾರತ ರೈತ – ಕೃಷಿಕಾರರ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಶಿವಕುಮಾರ ಆಂದೋಲ, ಚೌಡಪ್ಪ ಗಂಜಿ, ಮಹೇಶ ಎಸ್.ಬಿ, ನಾನಾಸಾಬ, ಭೀಮರಾಯ, ದೊಡಪ್ಪ, ಅಯ್ಯಪ್ಪ, ಭೀಮು, ವಿರೇಶ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here