ಬಸವ ಜಯಂತಿ ಉತ್ಸವ ಸಮಿತಿಯ ನೂತನ ಸದಸ್ಯರ ಆಯ್ಕೆ

0
11

ಕಲಬುರಗಿ: ನಗರದ ವಿರಶೈವ ಕಲ್ಯಾಣ ಮಟಂಪದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಬಿರಾದಾರ, ಉಪಾಧ್ಯಕ್ಷರಾಗಿ ಉದಯ ಪಾಟೀಲ, ಕಾರ್ಯಧ್ಯಕ್ಷರಾಗಿ ಸಿದ್ದರಾಜ ಬಿರಾದಾರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಿದ್ರಾಮಪ್ಪ ಪಾಟೀಲ ದಂಗಾಪೂರ, ಜಿಲ್ಲಾ ವಿರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೂಡಲಹಂಗರಗ, ಅಖಿಲ ಭಾರತ ವಿರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ವಿರಶೈವ ಲಿಂಗಾಯಿತ ಸಮಾಜದ ಆಡಳಿತ ಸದಸ್ಯ ಹಾಗೂ ಆಳಂದ ಮಾಜಿ ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಬಿ. ಭೂಸನೂರ, ಯುವ ಮುಖಂಡರಾದ ಶರಣಗೌಡ ಪಾಟೀಲ ನೆಲೋಗಿ, ಎಂ.ಎಸ್.ಪಾಟೀಲ ನರಿಬೋಳ, ದಿವ್ಯಾ ಹಾಗರಗಿ, ಸಂಗಮೇಶ ನಾಗನಹಳ್ಳಿ, ಈರಣ್ಣ ಗೋಳದ, ಶ್ರೀಶೈಲ ಘೂಳಿ, ಚನ್ನಪ್ಪ ಡಿಗ್ಗಾವಿ, ಶಿವಲಿಂಗಪ್ಪ ಬಂಡಕ, ರಾಹುಲ ಹೊನ್ನಳ್ಳಿ, ವಿಕಾಸ ನೀಲಾ, ಶಾಂತರೆಡ್ಡಿ ಪೀಠಶಿರೂರ, ಅಭಿಷೇಕ ಪಾಟೀಲ, ಮಂಜು ರೆಡ್ಡಿ, ಅಣವೀರ ಪಾಟೀಲ, ಶರಣು ಸಜ್ಜನ್, ಸಂಗಮೇಶ್ವರ ಮನ್ನಳ್ಳಿ, ಚನ್ನವೀರ ಲಿಂಗನವಾಡಿ, ಚಂದ್ರಕಾಂತ ಕಾಳಗಿ, ಪ್ರಶಾಂತ ಗುಡ್ಡಾ, ಶ್ರೀನಿವಾಸ ಕಮಲಾಪುರಕರ್, ಅಶೋಕ ಮಾನಕರ, ರವಿಂದ್ರ ಮುತ್ತಿನ, ಸಿದ್ದು ಸಂಗೋಳಗಿ, ಮಹೇಶ ಪಾಟೀಲ ಗಂಧಿಗುಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here