ಅಂಬೇಡ್ಕರ್ 131 ನೇ ಜಯಂತಿ ನಿಮಿತ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾ

0
25

ಕಲಬುರಗಿ; ನಗರದ ಜಗತ್ ವೃತ್ತದಲ್ಲಿನ ಲುಂಬಿನಿ ಮೈದಾನದಲ್ಲಿ  ಡಾ.ಬಿ.ಆರ್ . ಅಂಬೇಡ್ಕರ್ 131 ನೇ ಜಯಂತಿ ನಿಮಿತ್ತ   ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಎಸ್.ಎಸ್.ತಾವಡೆ  ನೇತೃತ್ವದಲ್ಲಿ ಜರುಗಿತು.

ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಲಾಖೆ, ಪಾಲಿಕೆ ಸದಸ್ಯರಾದ ಪ್ರಕಾಶ ಕಪನೂರ, ರಾಜು ಇನಾಮದಾರ, ವಿಶಾಲ ನವರಂಗ್, ವಿಶಾಲ ದರ್ಗಿ, ಮುಖಂಡರಾದ  ದಿಗಂಬರ ಬೆಳಮಗಿ, ಬಸವರಾಜ ಇಂಗಳೇಶ್ವರ, ಅಶೋಕಕುಮಾರ ಎಲ್ .ನಿಂಬೂರ  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here