ಹಲವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ವಪಡೆ

1
12

ಕಲಬುರಗಿ: ನಗರದ ಆಮ್ ಆದ್ಮಿ ಪಕ್ಷದ ಕಾರ್ಯಲಯದಲ್ಲಿ ಹರಾಳಯ್ಯ ಸಮಾಜದ ಜಿಲ್ಲಾ ಅಧ್ಯಕ್ಷ ಇಂಜನೀಯರರಾದ ವಿವೇಕಾನಂದ ಹಮೀಪೂರ, ಉಪಾಧ್ಯಕ್ಷ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿವೃತ್ತ ಪ್ರಧಾನ ವೆವಸ್ಥಾಪಕ ದಶರಥ ಎಖೆಲಿಖರ್, ನಿವೃತ್ತ ಪ್ರಾಂಶುಪಾಲ  ಪ್ರಕಾಶ್ ಟೀಲೇ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ದಯಾನಂದ ಭಾಲ್ಕಿಕರ್, ರಫೀಕ್ ಹಿಟ್ಟಿನ ಗಿರಣಿ, ಮಕ್ಬಲ್ ಜಿಡಾಗ ಆಳಂದ, ಹನಮಂತ ಜಮಾದಾರ್ ತಡಕಲ್ ಮತ್ತು ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರು ದಿಲ್ಲಿ ಮತ್ತು ಪಂಜಾಬ್ ಅಭಿವೃದ್ಧಿಯನ್ನು ಮೆಚ್ಚಿ ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷರಾದ ಸೈಯದ್ ಸಜ್ಜಾದ ಅಲ್ಲಿ ಇನಾಂದಾರ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಬಸವರಾಜ ಎಸ್ ಹರವಾಳ, ಸಂಧ್ಯಾರಾಜ, ರಾಘವೇಂದ್ರ ಚಿಂಚನಸೂರ, ಕಿರಣ್ ರಾಠೋಡ್, ಮೋಸಿನ್, ಶರಣು, ಸಂಜೀವ ಕರೆಕಲ್, ಗುಲಾಮ್ ರಸೂಲ್ ವಠಾರ್, ತಹೇರಾ, ಕರೀಂಖಾನ್, ಅಖೇಲ್ ಅಹಮದ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here