ಗಣೇಶ ಮಂದಿರದ ಕಳಸಾರೋಹಣ

0
61

ಕಲಬುರಗಿ : ನಗರದ ಸರಾಫ ಬಜಾರದಲ್ಲಿ ನವೀಕೃತ ಭಾರತೀಯ ಗಣೇಶ ಮಂದಿರದ ಕಳಸಾರೋಹಣ ಪ್ರಯುಕ್ತ ಮಾಯಾಮಂದಿರದಿಂದ ಗಣೇಶ ಮಂದಿರದವರೆಗೆ ಸಕಲ ಮಂಗಳವಾದ್ಯ, ವೇದಘೋಷದೊಂದಿಗೆ ಕುಂಭ ಕಳಸ ಮೆರವಣಿಗೆ ನಡೆಯಿತು.

ಇದನ್ನೂ ಓದಿ: ರೇಣುಕಾಚಾರ್ಯರ ಪುತ್ಥಳಿ ಸ್ಥಾಪಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹ

Contact Your\'s Advertisement; 9902492681

ಈ ಸಂದರ್ಭದಲ್ಲಿ ಸರಾಫ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪರ, ಉಪಾಧ್ಯಕ್ಷರಾದ ನಾಗೇಂದ್ರಪ್ಪ ಪಾಟೀಲ, ಶಾಮ ಪವಸ್ಕರ, ವೆಂಕಟೇಶ ರಾಮಚಂದ್ರ, ಅಮ್ಮಣ್ಣ, ಕೇಶವ ಹಾವಣಪ್ಪ ಸೀತನೂರ ಹಾಗೂ ಭಕ್ತಾಧಿಗಳು ಇದ್ದರು.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here