ಶಾಸಕ ಬಸವರಾಜ ಮತ್ತಿಮಡುಗೆ ವಿ ಬಿರಾದಾರ ಸನ್ಮಾನ

0
8

ಕಲಬುರಗಿ: ನಗರದಲ್ಲಿ ನಡೆದ ೮೮೯ನೇ ಜಯಂತೋತ್ಸವ ಸಮಾರಂಭ ಯಶಸ್ವಿಗೊಳಲು ಸಹಕರಿಸಿದ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಜಯಂತೋತ್ಸವದ ಸಮಿತಿಯ ಅಧ್ಯಕ್ಷ ರವಿ ಬಿರಾದಾರ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಅರುಣಕುಮಾರ ಪಟೀಲ, ಕಲ್ಯಾಣರಾವ ಪಾಟೀಲ, ಶರಣು ಭೂಸನೂರ, ಅಪು ಕಣಕಿ, ಮಂಜುನಾಥ ರೆಡ್ಡಿ, ವಿನೋದ ಪಟೀಲ ಸರಡಗಿ, ವಿಶ್ವನಾಥ ಪಾಟೀಲ, ನಾಗಶೇಟಿ ಪಟವಾಡ, ಜಗನ್ನಾಥ ಪಟ್ಟಣಶೇಟ್ಟಿ, ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ ಇದ್ದರು.

Contact Your\'s Advertisement; 9902492681

ಇದನ್ನೂ ಓದಿ: ಕೆರೆ ಕೋಡಿ ನುಂಗಿದವರನ್ನು ಖಾಲಿ ಮಾಡಿಸುತ್ತೇವೆ: ಹೆಚ್.ಡಿ.ಕುಮಾರಸ್ವಾಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here