ಬಂಜಾರ ಭವನದ ಉಳಿದ ಕಾಮಗಾರಿಗೆ ಭೂಮಿಪೂಜೆ

0
163

ಕಲಬುರಗಿ: ಜಿಲ್ಲಾ ಬಂಜಾರ ಭವನದ ಉಳಿದ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷರಾಗಿ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಸದ ಉಮೇಶ ಜಾಧವ , ಮಾಜಿ ಸಚಿವ ರೇವೂನಾಯಕ ಬೆಳಮಗಿ, ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ, ಮುರಹರಿ ಮಹಾರಾಜ, ಬಳಿರಾಮ ಮಹಾರಾಜ, ಅನೀಲ ಮಹಾರಾಜ, ಭಾಗ್ಯವಂತಿ ದೇವಿ ಲತಾ ಮಾತೆ, ಬಂಜಾರ ಲಂಬಾಣಿ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ರಾಮಚಂದ್ರ ಜಾಧವ, ಕರ್ನಾಟಕ ಪ್ರದೇಶ ಸೇವಾಸಂಘ ಬೆಂಗಳೂರು ರಾಜ್ಯ ಉಪಾಧ್ಯಕ್ಷ ವಿಠ್ಠಲ ಜಾಧವ, ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ, ಬಿ.ಬಿ.ನಾಯಕ,  ಪ್ರೇಮಕುಮಾರ ರಾಠೋಡ, ಪಾಲಿಕೆ ಸದಸ್ಯ ಕೃಷ್ಣ ನಾಯಕ, ಮನೋಹರ ಪವಾರ, ಅರವಿಂದ ಚವ್ಹಾಣ, ನರೇಂದ್ರ ರಾಠೋಡ, ಸುರೇಶ ಜಾಧವ, ಮಹೇಶ ನಾಯಕ, ಸುನಿಲಕುಮಾರ ರಾಠೋಡ, ನಿಂಬೆಣ್ಣಪ್ಪ ಸೌಕಾರ, ಸೋನುಬಾಯಿ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here