ಕಲಬುರಗಿ ಆಕಾಶವಾಣಿ ನಿವೃತ್ತ ಅಧಿಕಾರಿಗಳಿಗೆ ಬೀಳ್ಕೊಡುಗೆ

0
172

ಕಲಬುರಗಿ: ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ನಿವೃತ್ತರಾಗಿರುವ ಅಂಜನಾ ಯಾತನೂರ ಹಾಗೂ ನಿಲಯ ನಿರ್ದೇಶಕರ ಸೈನೋ ಆಗಿ ನಿವೃತ್ತರಾದ ಸುಧೀಂದ್ರ ದೇಶಪಾಂಡೆಯವರನ್ನು ಕೇಂದ್ರ ಸಹಾಯಕ ನಿರ್ದೇಶಕ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿರುವ ಆರ್,ಕೆ ಗೋವಿಂದರಾಜನ್ ಅವರು ನಿವೃತ್ತ ಅಧಿಕಾರಿಗಳಿಗೆ ಹೂಗುಚ್ಛ ನೀಡಿ ಬೀಳ್ಳಟ್ಟಿದ್ದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರದಿಂದ ಕಲಬುರಗಿ ಆಕಾಶವಾಣಿ ಕೇಂದ್ರಕ್ಕೆ ಆಗಮಿಸಿದ ಡಾ. ಸದಾನಂದ ಪೆರ್ಲ ಅವರುನ್ನು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ನಿಲಯದ ಕಾರ್ಯಕ್ರಮದ ಅಧಿಕಾರಿ ಎಚ್.ಎನ್. ಅನಿಲಕುಮಾರ, ರಾಜೇಂದ್ರ ಆರ್. ಕುಲಕರ್ಣಿ, ಸೋಮಶೇಖರ್ ಎಸ್.ರುಳಿ, ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here