ಗೋವಿಂದ್ ಕಾರಜೋಳಗೆ ಗೀತಾ ರಾಜು ವಾಡೇಕರ್ ಸನ್ಮಾನ

0
10

ಕಲಬುರಗಿ: ನಗರಕ್ಕೆ ಆಗಮಿಸಿದ ಜಲಸಂಪನ್ಮೂಲ ಇಲಾಖೆ ಸಚಿವ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ್ ಎಂ .ಕಾರಜೋಳ ಅವರಿಗೆ ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಸದಸ್ಯೆ ಗೀತಾ ರಾಜು ವಾಡೇಕರ್ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜು ವಾಡೇಕರ್, ರಾಕೇಶ ವಾಡೇಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here