ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಗೋವಿಂದ್ ಕಾರಜೋಳಗೆ ಗೀತಾ ರಾಜು ವಾಡೇಕರ್ ಸನ್ಮಾನ ಮೂಲಕ emedialine - June 12, 2022 0 10 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರಕ್ಕೆ ಆಗಮಿಸಿದ ಜಲಸಂಪನ್ಮೂಲ ಇಲಾಖೆ ಸಚಿವ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ್ ಎಂ .ಕಾರಜೋಳ ಅವರಿಗೆ ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಸದಸ್ಯೆ ಗೀತಾ ರಾಜು ವಾಡೇಕರ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜು ವಾಡೇಕರ್, ರಾಕೇಶ ವಾಡೇಕರ್ ಇದ್ದರು.