ಸಮಾಜದಲ್ಲಿ ಶಾಂತಿ ನೆಲೆಸಲು ಸೌಹಾರ್ದತೆ ಅಗತ್ಯ: ಈಶಾಪಂತ್

0
41

ಜೇವರ್ಗಿ : ಇಲ್ಲಿನ ಪೊಲೀಸ್ ಠಾಣೆಯ ಮೈದಾನದಲ್ಲಿ ರೌಡಿಶೀಟರ್ಗಳ ಪರೆಡ ನಡೆಸಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಈಶಾಪಂತ್ ಉತ್ತಮ ನಡತೆ ತೋರಿದರೆ ರೌಡಿಶೀಟರ್ ನಿಂದ ಹೆಸರು ತೆಗೆಯಲಾಗುವುದು.

Contact Your\'s Advertisement; 9902492681

ಮತ್ತೆ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡರೆ ಆರು ತಿಂಗಳು ಜೈಲು ಶಿಕ್ಷೆ.ಜನರಲ್ಲಿ ಆತಂಕದ ಭಾವನೆ ಕಡಿಮೆ ಮಾಡಲು ಸೌಹಾರ್ದ ಉಪಜೀವನಕ್ಕೆ ಸಮಾಜದಲ್ಲಿ ಶಾಂತಿ ಅತಿ ಅಗತ್ಯ .ಹಾಗೂ ವ್ಯವಸ್ಥೆಯೊಂದಿಗೆ ಕೈಜೋಡಿಸುವುದು ಅಗತ್ಯ ಹಾಗೂ ಅನಿವಾರ್ಯ. ಪೊಲೀಸರ ಕಣ್ಣು ಸದಾ ನಿನ್ನ ಮೇಲೆ ಇರುತ್ತದೆ. ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಿ,ವೈ,ಎಸ್.ಪಿ ಶೀಲವಂತ್ ,ಸಿ.ಪಿ.ಐ ಶಿವಪ್ರಸಾದ್ ಹಿರೇಮಠ್, ಪಿ.ಎಸ್.ಐ ಸಂಗಮೇಶ್ ಅಂಗಡಿ ಕ್ರೈಂ ವಿಭಾಗದ ಪಿ.ಎಸ್.ಐ ಸಿದ್ದರಾಮಪ್ಪ, ಯಡ್ರಾಮಿ ಪಿಎಸ್ಐ ಬಸವರಾಜ್ ಚಿತ್ತಕೋಟೆ , ಸೇರಿದಂತೆ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here