ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0
49

ಬಾಗಲಕೋಟೆ :ಪಟ್ಟಣದಲ್ಲಿ ದಿನಾಂಕ 19/6/2022 ರವಿವಾರ ದಂದು ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಇವರ 52ನೇ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಮತ್ತು ಅಂಗವಿಕಲರಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಂಪಲು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ.ಜಿಲ್ಲಾ ಅಧ್ಯಕ್ಷರಾದ ಎಸ್ ಜಿ ನಂಜನ್ ಮಠ.ಮುಖಂಡ ಶ್ರೀನಿವಾಸ್ ಬಳ್ಳಾರಿ.ಮಲ್ಲು ಮೇಟಿ.ಮುತ್ತು ಜೋಳದ ಹಾಜಿ ಸಾಬ್ ದಂಡಿನ್. ಶಬ್ಬೀರ್ ನದಾಫ್.ಸಿಕಂದರ ಅತನಿ. ಸುನಿಲ್ ಕೊಡಬಾಗಿ.ಉಸ್ಮಾನ ಬಾಳೆಕಾಯಿ. ಬಸುರಾಜ್ ಹೂವಿನಹಳ್ಳಿ. ಅಲ್ತಾಫ್ ಯಾದವಾಡ.ಬಾಬು ಇಟಗಿ. ಮೈಬೂಬ್ ವಾಲಿಕರ್.ಮಂಜುನಾಥ್ ವಾಲಿಕಾರ್.ಸುರೇಶ್ ಲಚನ ಕರ್ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here