ನಿತಿನ್ ನಾಯಕ್ ಗೆ ಸನ್ಮಾನ

0
55

ಕಲಬುರಗಿ: ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ರಾಂಕ್ ಕಲ್ಯಾಣ ಕರ್ನಾಟಕಕ್ಕೆ ಪಸ್ಟ ಪಲಿತಾಂಶ ಬಂದಿರುವ ಈ ಮೂಲಕ ಕಲ್ಯಾಣ ಕರ್ನಾಟಕ ಕೀರ್ತಿ ಹೆಚ್ಚಿಸಿದ ನಗರದ ಶ್ರೀ ಗುರು ಕಾಲೇಜಿನ ಕಾರ್ಯದರ್ಶಿ ನಿತಿನ್ ನಾಯಕ್ ಅವರಿಗೆ ವಿವೇಕಾನಂದನಗರ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.

ನಿತಿನ ನಾಯಕ್ ಅವರು ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ನಮ್ಮ ಕಾಲೇಜಿನ ವಿದ್ಯಾರ್ಥಿಯ ಸಾಧನೆ ಅವರ ಕುಟುಂಬಕ್ಕು ನಮ್ಮ ಸೌಂಸ್ಥೆಗು ಗೌರವ ಕಾಲನಿಯ ಮುಖಂಡರು ನನಗೆ ಗೌರವಿಸಿದ್ದು ನನಗೆ ಮತ್ತಷ್ಟು ಸ್ಪುರ್ಥಿಬಂದಿದೆ ಮುಂದೆ ಇನ್ನು ಒಳ್ಳೇಯ ಪಲಿತಂಶಕ್ಕಾಗಿ ಪ್ರಯತ್ನಿಸುತಿತೆನೆ ಈ ಪಲಿತಾಂಶದಲ್ಲಿ ನಮ್ಮ ಕಾಲೇಜಿನ ಎಲ್ಲ ಸಿಬ್ಬಂದಿಗಳ ಶ್ರಮವು ಇದೆ ಎಂದ ಹೇಳಿ ಕಾಲನಿಯವರ ಸಹಕಾರ ಮುಂದೆಯು ಇದೆ ರೀತಿ ಇರಲಿ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಂ ಎಸ್ ಪಾಟೀಲ್ ನರಿಬೋಳ, ಚಂದ್ರಶೇಖರ ಹಿರೇಮಠ ಹುಲ್ಲೂರ, ಸಿತಾರಾಮ ಮುನ್ನೂರ, ಗಂಗಾದರ, ವಿಜಯಕುಮಾರ ಮಡಿವಾಳ, ಜಗದೀಶ ಅವರಾದಕರ್ ಹಾಗೂ ಕಾಲೋನಿಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here