ವೃದ್ಧಾಶ್ರಮದ ಹಿರಿಯ ನಗರಿಕರಿಗೆ ಅನ್ನಸಂತರ್ಪಣೆ

0
12

ಕಲಬುರಗಿ: ಹೊರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಸಮಾಜ ಸೇವಕ ಪಪ್ಪು ಆರ್. ಸಿನ್ನೂರಕರ್ ಇವರ ಜನ್ಮದಿನದ ನಿಮಿತ್ತ ಎ.ಪಿ.ಬ್ರದರ್ಸ್ ವತಿಯಿಂದ ವೃದ್ಧಾಶ್ರಮದ ತಾಯಂದರಿಗೆ ಹಾಗೂ ಹಿರಿಯ ನಗರಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅರವಿಂದ ಕಮಲಾಪುರ, ಪಪ್ಪು ಸೇಠ, ಅಜಯ ದಾಸಕೇರಿ,  ಗುಡಸಿ ಗಾಜರೆ, ಪಿಂಟು ಆಳಂದ, ಆಕಾಶ ಸಿನ್ನೂರಕರ್,  ಪ್ರಸಿಕ ಸಿನ್ನೂರಕರ್, ಪಂಚು ಚಾಂಬಾಳ, ವಿಜಯಕುಮಾರ ಹಾಲಹಿಪರಗಿ, ಅನಿಲ ಜಾಧವ, ಶಶಿ ದತ್ತಾ, ಅರುಣ ಕೋಟೆ, ಶಿವಾ ಸಂಗೋಳಗಿ  ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here