ಕಲಬುರಗಿ: ಹೊರವಲಯದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಸಮಾಜ ಸೇವಕ ಪಪ್ಪು ಆರ್. ಸಿನ್ನೂರಕರ್ ಇವರ ಜನ್ಮದಿನದ ನಿಮಿತ್ತ ಎ.ಪಿ.ಬ್ರದರ್ಸ್ ವತಿಯಿಂದ ವೃದ್ಧಾಶ್ರಮದ ತಾಯಂದರಿಗೆ ಹಾಗೂ ಹಿರಿಯ ನಗರಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರವಿಂದ ಕಮಲಾಪುರ, ಪಪ್ಪು ಸೇಠ, ಅಜಯ ದಾಸಕೇರಿ, ಗುಡಸಿ ಗಾಜರೆ, ಪಿಂಟು ಆಳಂದ, ಆಕಾಶ ಸಿನ್ನೂರಕರ್, ಪ್ರಸಿಕ ಸಿನ್ನೂರಕರ್, ಪಂಚು ಚಾಂಬಾಳ, ವಿಜಯಕುಮಾರ ಹಾಲಹಿಪರಗಿ, ಅನಿಲ ಜಾಧವ, ಶಶಿ ದತ್ತಾ, ಅರುಣ ಕೋಟೆ, ಶಿವಾ ಸಂಗೋಳಗಿ ಸೇರಿದಂತೆ ಮುಂತಾದವರು ಇದ್ದರು.