ಅಖಿಲ ಕರ್ನಾಟಕ ಹೆಳವ ಸಮಾಜ ತಾಲೂಕು ಪದಾಧಿಕಾರಿಗಳ ನೇಮಕ

0
110

ಸುರಪುರ: ಅಖಿಲ ಕರ್ನಾಟಕ ಹೆಳವ ಸಮಾಜ ಸಂಘದ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.ನಗರ ಟೈಲರ್ ಮಂಜಿಲ್‌ನಲ್ಲಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿದ ಮುಖಂಡರು ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಕೀಲ ಹೆಚ್.ಎನ್ ಗೋಗಿ,ಶಿವಶರಣಪ್ಪ ಕನ್ನೊಳ್ಳಿ,ಡಾ:ಹಣಮಂತರಾಯ ಹಳಿಸಗರ,ಹನುಮಂತ್ರಾಯ ಖಾನಾಪುರ,ರಾಘವೇಂದ್ರ ಮಾಸ್ತರ,ಮಲ್ಲಣ್ಣ ತಳ್ಳಳ್ಳಿ,ಚಂದಪ್ಪ ಕಕ್ಕೇರಿ,ಶಿವರಾಜ ನಗನೂರ,ದುರ್ಗಪ್ಪ ವಾಜಪೇಯಿ,ನೆಹರು ಹಳಿಸಗರ,ಭೀಮಣ್ಣ ಹಂಚಿನಾಳ,ದೇವಪ್ಪ ದೇವಿಕೇರಿ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪದಾಧಿಕಾರಿಗಳು: ಪರಶುರಾಮ ದೇವಿಕೇರಿ ಗೌರವಾಧ್ಯಕ್ಷ, ಶ್ರೀಕಾಂತ ಯಾಳಗಿ ಅಧ್ಯಕ್ಷ,ದೇವಪ್ಪ ನಗನೂರ ಉಪಾಧ್ಯಕ್ಷ,ತಿಮ್ಮಣ್ಣ ದೇವಿಕೇರಿ ಪ್ರಧಾನ ಕಾರ್ಯದರ್ಶಿ,ಶಿವರಾಜ ಕಕ್ಕೇರಿ ಸಹ ಕಾರ್ಯದರ್ಶಿ,ಭೀಮರಾಯ ದಂಡಸೋಲಾಪುರ ಸಂಘಟನಾ ಕಾರ್ಯದರ್ಶಿ,ಜಗನ್ನಾಥ ಕರಡಕಲ್ ಖಜಾಂಚಿ,ಭೀಮಣ್ಣ ಗೋಡಿಕಾರ ನಗನೂರ ಸಂಚಾಲಕಂಬರೀಶ ಹೆಗ್ಗಣದೊಡ್ಡಿ,ಅಪ್ಪಾಸಾಹೇಬ್ ಕಡಿಮನಿ ಸಹ ಸಂಚಾಲಕರು ಹಾಗೂ ಏಳು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here